Slide
Slide
Slide
previous arrow
next arrow

ಬಾವಿಗೆ ಬಿದ್ದು ಚಿರತೆ ಸಾವು

300x250 AD

ಕಾರವಾರ: ನಾಯಿಯನ್ನು ಬೆನ್ನಟ್ಟಿ ಬಂದ ಗೋಪಿಶಟ್ಟಾ ಅರಣ್ಯ ವಲಯದ ಚಿರತೆ ತೆರೆದ ಬಾವಿಗೆ ಬಿದ್ದು ಸಾವನಪ್ಪಿದೆ.

ಸೋಮವಾರ ಬೆಳಗ್ಗೆ ಬೀದಿ ನಾಯಿಯೊಂದನ್ನು ಚಿರತೆ ಅಟ್ಟಿಸಿಕೊಂಡು ಬಂದಿದ್ದು, ಚಿರತೆ ಜರಡಿ ಗ್ರಾಮದ ರಮೇಶ ಗೋವೇಕರ್ ಎಂಬುವವರ ಬಾವಿಗೆ ಬಿದ್ದು ಪ್ರಾಣ ಕಳೆದುಕೊಂಡಿದೆ. ಬಾವಿಯ ನೀರು ತರಲು ಹೋದ ಮನೆಯವರಿಗೆ ಚಿರತೆಯ ಶವ ಕಾಣಿಸಿದ್ದು, ಅವರು ಅರಣ್ಯ ಇಲಾಖೆಯವರಿಗೆ ಮಾಹಿತಿ ನೀಡಿದ್ದರು‌. ಚಿರತೆಯ ಶವವನ್ನು ಅರಣ್ಯಾಧಿಕಾರಿಗಳು ಮೇಲೆತ್ತಿದ್ದು, ಪಶು ವೈದ್ಯರು ಆಗಮಿಸಿ ಚಿರತೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top